ಎಡಗಡೆಯಿಂದ ಬಲಕ್ಕೆ: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶ್ರೀ ಡಿ. ವಿ. ಗುಂಡಪ್ಪ, ಶ್ರೀ ಕೆ. ವಿ. ಪುಟ್ಟಪ್ಪ, ಶ್ರೀ ಎಂ. ವಿ. ಸೀತಾರಾಮಯ್ಯ, ಶ್ರೀ ಕೆ. ಶಿವರಾಮ ಕಾರಂತ್, ಶ್ರೀ ಅ. ನ. ಕೃಷ್ಣ ರಾವ್, ಶ್ರೀ ಜಿ. ಪಿ. ರಾಜರತ್ನಂಈ ಏಳೂ ದಿಗ್ಗಜರಿರುವ ಒಂದು ಅಪರೂಪದ ಭಾವಚಿತ್ರ. ಈ ಚಿತ್ರವನ್ನು ಸೆಳೆದವರು ಟಿ. ಎಸ್. ನಾಗರಾಜನ್. ಸ್ಥಳ - ಆಕಾಶವಾಣಿ, ಮೈಸೂರ್; ಇಸವಿ - ೧೯೫೫; ಕಾರ್ಯಕ್ರಮ - ಕನ್ನಡ ಸಾಹಿತ್ಯ ಚರ್ಚೆ
ಈ ಅತ್ಯಮೂಲ್ಯವಾದ ಭಾವಚಿತ್ರವನ್ನು ಸೆರೆಹಿಡಿದ ನಾಗರಾಜನ್ ಅವರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.